Tuesday, November 15, 2011

ಚಿತ್ರಭಾರತೀಗೆ ಹರೀಶ ಹಂದೆ ಭೇಟಿ

ಮನ-ಮನಕ್ಕೆ ಮನೆ-ಮನೆಗೆ ಸೌರ ಬೆಳಕನ್ನು ನೀಡಿ ದೇಶಾದ್ಯಂತ ಲಕ್ಷಾಂತರ ಮನೆಗಳನ್ನು ಬೆಳಗಿದ ಸೆಲ್ಕೋ ಸೋಲಾರ್ ಸಿಸ್ಟಮ್ ನ ನಿರ್ಮಾತೃ ,ಮ್ಯಾಗ್ಸೆಸೆ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ ಶ್ರೀ ಹರೀಶ ಹಂದೆ ಇವರು ಚಿತ್ರಭಾರತೀ ಚಿತ್ರ ಸಂಗ್ರಹಾಲಯಕ್ಕೆ ೧೪-೧೧ -೧೧ ರಂದು ಭೇಟಿ ನೀಡಿದರು.ಚಿತ್ರಭಾರತೀ ಚಿತ್ರ ಸಂಗ್ರಹವನ್ನು ನೋಡಿ  ಹಂದೆ  ಸಂತೋಷ ವ್ಯಕ್ತ ಪಡಿಸಿದರು.ಇದೇ ಸಂಧರ್ಭದಲ್ಲಿ
ಶ್ರೀ ಕ್ಷೇತ್ರ ಇಡಗುಂಜಿ ಧರ್ಮದರ್ಶಿಗಳಾದ ಶ್ರೀ ಜಿ.ಜಿ.ಸಭಾಹಿತರು,ಸೆಲ್ಕೋ ಮ್ಯಾನೇಜಿಂಗ್ ಟ್ರಸ್ಟಿ  ಮೋಹನ್ ಹೆಗಡೆ ,ಸೆಲ್ಕೋ 
ಚಿತ್ರಭಾರತೀ ಯೊಂದಿಗೆ ಆತ್ಮೀಯ ಕ್ಷಣ .....

ವಿನಯ್ ಕುಮಾರ್ ಚಿತ್ರ -ಕಲೆ ವೀಕ್ಷಿಸುತ್ತಿರುವ ಶ್ರೀ ಹರೀಶ ಹಂದೆ

ಚಿತ್ರಭಾರತೀ ಸಮೂಹದ ಪ್ರಧಾನ ವಿನಯ್ ಕುಮಾರ್ ಕಬ್ಬಿನಗದ್ದೆ ಅವರೊಂದಿಗೆ ಶ್ರೀ ಹರೀಶ ಹಂದೆ ಅವರು

ಚಿತ್ರಭಾರತೀಗೆ ಹರೀಶರ ಹಸ್ತಾಕ್ಷರ 

ಚಿತ್ರ ಸಂಗ್ರಹ ವಿಕ್ಷಿಸಿದ ಸೆಲ್ಕೋ ಎಂ.ಡಿ ಹರೀಶ ಹಂದೆ ಮತ್ತು ಸಭಾಹಿತರು
ಸಂಸ್ಥೆಯ ಪದಾಧಿಕಾರಿಗಳು,ಚಿತ್ರಭಾರತೀ ಪ್ರಧಾನ ಶ್ರೀ ಎಸ್.ಜಿ.ಭಟ್ ಕಬ್ಬಿನಗದ್ದೆ ,ಚಿತ್ರಭಾರತೀ ನಿರ್ಮಾತೃ-ಪ್ರಧಾನ ಸಂಗ್ರಾಹಕ  ವಿನಯ್ ಕುಮಾರ್ ಕಬ್ಬಿನಗದ್ದೆ ,ಚಿತ್ರಭಾರತೀ ಸಾಂಸ್ಕ್ರತಿಕ ವೇದಿಕೆಯ ಶ್ರೀ ಕೆ.ವಿ.ಹೆಗಡೆ , ಚಿತ್ರಭಾರತೀ  ಸಮೂಹದ ಪದಾದಿಕಾರಿಗಳು ಉಪಸ್ಥಿತರಿದ್ದರು.

Monday, October 24, 2011

ದೀಪಾವಳಿಯ ಶುಭಾಶಯಗಳು

ಹರೇ ರಾಮ....ಈ ದೀಪಾವಳಿಯು ಎಲ್ಲರಿಗೆ ಶುಭವನ್ನು ತರಲಿ ...
                                                                 ಶುಭಾಶಯಗಳು
                                                             
                                                        ಪ್ರಧಾನ ಸಂಗ್ರಾಹಕ & ಪ್ರತಿನಿಧಿಗಳು
                                                                                              ಚಿತ್ರಭಾರತೀ ಬಳಗ
                                                                                               

 
 

Friday, October 7, 2011

ಕಬ್ಬಿನಗದ್ದೆಯಲ್ಲಿ ವಿಜಯೋತ್ಸವ

ಕಬ್ಬಿನಗದ್ದೆಯಲ್ಲಿ ವಿಜಯೋತ್ಸವ 
ಶ್ರೀ ಶಾರದಾ ಪೂಜೆ ಮತ್ತು ವಾಹನ ಪೂಜೆಯು ಸೀಮೋಲ್ಲಂಘನ  ಕಬ್ಬಿನಗದ್ದೆಯಲ್ಲಿ ಅತ್ಯಂತ ವಿಜೃಂಭಣೆಯಿಂದ ಆಚರಿಸಲ್ಪಟ್ಟಿತು.ಈ ಶುಭ ಕಾರ್ಯವು ಕಬ್ಬಿನಗದ್ದೆ ಗಣಪತಿ ಭಟ್ಟ ಇವರ ಮಾರ್ಗದರ್ಶನದಲ್ಲಿ ನಡೆಯಿತು. ಕುಟುಂಬದವರು ಸಂಭ್ರಮದಿಂದ  ಈ ಶುಭ ಕಾರ್ಯದಲ್ಲಿ ಭಾಗವಹಿಸಿದ್ದರು.

ಚಿತ್ರಭಾರತೀಯಲ್ಲಿ ಶ್ರೀಶಾರದಾ ಪೂಜೆ ಮತ್ತು ಶ್ರೀ ಗುರುಪೂಜೆ

ಚಿತ್ರಭಾರತೀಯಲ್ಲಿ ಶ್ರೀಶಾರದಾ ಪೂಜೆ ಮತ್ತು ಶ್ರೀ ಗುರುಪೂಜೆ  
ನಮ್ಮ ಆರಾಧ್ಯ ದೇವರಾದ ಪರಮಪೂಜ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ದಿವ್ಯ ಅನುಗ್ರಹದೊಂದಿಗೆ ಶ್ರೀಗುರು ಚಿತ್ರಭಾರತೀ ಕಬ್ಬಿನಗದ್ದೆಯಲ್ಲಿ ಶ್ರೀ ಶಾರದಾಪೂಜೆ ಮತ್ತು ಶ್ರೀ ಗುರುಪೂಜೆ ವಿಜಯದಶಮಿಯ ಪುಣ್ಯ ದಿನದಂದು ನೆರವೇರಿತು. ಶ್ರೀ ಗುರುಗಳ ೧೦ಲಕ್ಷ ಸುದ್ದಿಗಳು & ಚಿತ್ರಗಳನ್ನು ಹೊಂದಿರುವ ಅತೀ ದೊಡ್ಡ ಚಿತ್ರ ಭಂಡಾರ ಚಿತ್ರಭಾರತೀಯಲ್ಲಿ  ಶ್ರೀ ಗುರುವಿನ ಚಿತ್ರಸಾನ್ನಿಧ್ಯವಿತ್ತು. ಪೂಜಾ ಸಮಯದಲ್ಲಿ ಶ್ರೀ ಗುರುವಿನ ಭಾವಚಿತ್ರದಿಂದ ಆಶೀರ್ವಾದವಾದದ್ದು ವಿಶೇಷವಾಗಿತ್ತು. ಚಿತ್ರಭಾರತೀಯ ಪ್ರಧಾನ ಸಂಗ್ರಾಹಕ & ಚಿತ್ರಭಾರತೀ ಬಳಗದವರು ಪೂಜಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

Thursday, September 22, 2011

ಕಬ್ಬಿನಗದ್ದೆ ಉತ್ಸವಕ್ಕೆ ಸಂಬ್ರಮದ ತೆರೆ ...

                                 ಕಬ್ಬಿನಗದ್ದೆ ಉತ್ಸವಕ್ಕೆ ಸಂಬ್ರಮದ ತೆರೆ ...



















                                      
           ಗಣೇಶೋತ್ಸವದಲ್ಲಿಸಾಂಸ್ಕ್ರತಿಕಉತ್ಸವ                                  ಯಕ್ಷಗಾನ ತಾಳ ಮದ್ದಲೆ..........
                                            
                                             


         
                                                     ಸಂಗೀತ ಸಂಜೆ ಕಾರ್ಯಕ್ರಮ ...........






Wednesday, September 21, 2011

ಕಬ್ಬಿನಗದ್ದೆ ಉತ್ಸವದಲ್ಲಿ ....

                      ಕಬ್ಬಿನಗದ್ದೆ ಉತ್ಸವದಲ್ಲಿ ....