Monday, January 31, 2011

ಗೋ ವಂದನ -ಚಿತ್ರಭಾರತೀ ಪ್ರಕಾಶನ

೧೦ ವರ್ಷ ಗಳನ್ನು ಪೂರಯ್ಸಿ ೧೧ ನೆ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಚಿತ್ರಭಾರತೀಯ ಮುಂದಿನ ಹೆಜ್ಜೆ ಚಿತ್ರಭಾರತೀ ಪ್ರಕಾಶನ
ಪ್ರಕಾಶನದ ಮೊದಲ ಪುಷ್ಪವೆ "ಗೋ ವಂದನ " ಚಿತ್ರಭಾರತೀಯ ದಶಮಾನದ ಸವಿನೆನಪಿಗೆ ಮತ್ತು ಗೋಲೋಕದ ರಾಜ ಸಾಮ್ರಾಟ್ ನ
ಸವಿನೆನಪಿಗೆ ಈ ಕವನ ಸಂಕಲನ ಅರ್ಪಿತ.ಈ ಕವನವನ್ನು ಬೆಂಗಲೂರಿನ ಓಹಿಲೇಶ್ವರ ಅವರು ಸುಂದರವಾಗಿ ರಚಿಸಿ ಕೊಟ್ಟಿರುತ್ತಾರೆ

Thursday, January 20, 2011

ಚಿತ್ರಭಾರತೀ ಉತ್ತರ ಭಾರತ ಯಾತ್ರೆ

ಉತ್ತರ ಭಾರತ ಯಾತ್ರೆ -ನಮ್ಮ ಕುಟುಂಬದ ಇತಿಹಾಸದಲ್ಲಿ ಪ್ರಥಮ ಬಾರಿಗೆ ಉತ್ತರ ಭಾರತ ಯಾತ್ರೆ ಮಾಡಿದ ಕೀರ್ತಿ ಆರಾಧ್ಯ ದೇವ ಪರಮಪೂಜ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾ ಸ್ವಾಮಿಗಳ ಆಶಿರ್ವಾದದೊಂದಿಗೆ ಮತ್ತು ತಂದೆ -ತಾಯಿ ಯವರ ಹಿರಿಯರ ಆಶಿರ್ವಾದ ದೊಂದಿಗೆ ಈ ಯಾತ್ರೆ ಯನ್ನು ಪೂರ್ಣ ಗೊಳಿಸಿದೆವು...೨೦ ದಿನಗಳ ಈ  ಯಾತ್ರೆ ಯಲ್ಲಿ ಆಗ್ರಾ ,ತಾಜ್ಮಹಲ್ ,ದೆಹಲಿ ,ಮಥುರ ,ಬ್ರನ್ಧವನ ,ಬಿರ್ಲಾ ಮಂದಿರ ಕುತುಬ್ ಮಿನಾರ್ ,ಲೋಟಸ್ ಟೆಂಪಲ್ ,ತೀನ್ ಮೂರ್ತಿ ಭವನ್ ,ಅಕ್ಷರಧಾಮ ,ಹರಿ ದ್ವಾರ ,ಗಂಗಾ ,ಹ್ರಶಿಕೆಶ್ ,ಮಾನಸ ದೇವಿ ಟೆಂಪಲ್ ,ಅಳಹಭಾದ್ ,ಕಾಶಿ ಮಠ ತ್ರೀವೇಣಿ ಸಂಗಮ ,ವಾರಾಣಸಿ ,ಕಾಶಿ ,ವಿಶ್ವನಾಥ್ ಟೆಂಪಲ್ ,ವಿಶಾಲಾಕ್ಷಿ ಟೆಂಪಲ್ ,ಅನ್ನಪೂರ್ಣೆಶ್ವರಿ  ಟೆಂಪಲ್ ,ಬುದ್ದ ಗಯಾ ,ಮಹಾ ಭೋಧಿ ಟೆಂಪಲ್ ,ಪಲ್ಗುನಿ ,ಗಯಾ ,ಮುಂತಾದ ಪ್ರದೇಶ ಗಳಿಗೆ ಭೇಟಿ ನೀಡಿದೆವು..ಯಾತ್ರೆ ಯು ತುಂಬಾ ಸಂತೋಷ ದಾಯಕ ವಾಗಿದ್ದವು ..ಹರೇ ರಾಮ್ 

Tuesday, January 18, 2011

ಚಿತ್ರಭಾರತೀ ಯ ಮುದ್ದಿನ ರಾಮ

ಚಿತ್ರಭಾರತೀ ಯ ಮುದ್ದಿನ ರಾಮ 

Thursday, January 13, 2011

ಮಂಟಪ ವಿನ್ಯಾಸ



ಮಂಟಪ ವಿನ್ಯಾಸ

ವಿನಯ ಕುಂಚ

ವಿನಯ ಕುಂಚ

ಚಿತ್ರಭಾರತೀ -ಸುದ್ಧಿಗಳು

ಚಿತ್ರಭಾರತೀ -ಸುದ್ಧಿಗಳು

ನಿಸರ್ಗ

Wednesday, January 12, 2011

ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು

ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು

ಚಿತ್ರಭಾರತೀಯ ದೇವರು

ಚಿತ್ರಭಾರತೀಯ ಪ್ರೀತಿಯ ಶ್ರೀ ಸಂಸ್ತಾನ 
ಚಿತ್ರಭಾರತೀಯ ದೇವರು

ಶುಭಾಶಯಗಳು

ಶುಭಾಶಯಗಳು ..........ವಿನಯ್ ಕುಮಾರ್

Tuesday, January 11, 2011

ಶುಭಾಶಯ ಪತ್ರಗಳು -ಕುಂಚ -ವಿನಯಾಕಬ್ಬಿನಗದ್ದೆ



ಶುಭಾಶಯ ಪತ್ರಗಳು -ಕುಂಚ -ವಿನಯಾಕಬ್ಬಿನಗದ್ದೆ

ಶುಭಾಶಯ ಪತ್ರಗಳು -ಕುಂಚ -ವಿನಯಾ


ಶುಭಾಶಯ ಪತ್ರಗಳು -ಕುಂಚ ವಿನಯಾ

ಶುಭಾಷಯ ಪತ್ರಗಳು -ಕುಂಚ -ವಿನಯ್ ಕಬ್ಬಿನಗದ್ದೆ


ಶುಭಾಷಯ ಪತ್ರಗಳು -ಕುಂಚ -ವಿನಯ್ ಕಬ್ಬಿನಗದ್ದೆ