Saturday, October 6, 2012
Wednesday, July 4, 2012
Sunday, April 22, 2012
ಚಿತ್ರಭಾರತೀ ದಶಮಾನೋತ್ಸವದ ಸವಿನೆನಪು
ಚಿತ್ರಭಾರತೀಯ ದಶಮಾನೋತ್ಸವದ ಸುದಿನ(23 -04 -2010 )..23 -04 -2012
ಚಿತ್ರಭಾರತೀ ವೇದಿಕೆ
ಸ್ವಾಗತ ಮಹಾದ್ವಾರ
ಕಲ್ಲಬ್ಬೆ ಹಾಲಕ್ಕಿಗಳ ಸುಗ್ಗಿ ಮೇಳ....
ಸುಗ್ಗಿ ಮೇಳ ....
ಸ್ವಾಗತ ...
ಮಂಗಳ ವಾದ್ಯ,ಸುಗ್ಗಿ,ಪೂರ್ಣಕುಂಭ ದೊಂದಿಗೆ ಶ್ರೀ ಶ್ರೀ
ಗಳಿಗೆ ಸ್ವಾಗತ .....
ನಿಸರ್ಗಕ್ಕೆ ಆಗಮಿಸುತ್ತಿರುವ ಆರಾದ್ಯ ದೇವರು
ಚಿತ್ರ ಭಾರತೀ ಯಲ್ಲಿ ಶ್ರೀ ಶ್ರೀ ಗಳು
ಶ್ರೀ ಶ್ರೀ ಗಳ ಆಗಮನ ...
![]() | ||||
|
ಸುಗಮ ಸಂಗೀತ ಸೇವೆ ವಿದ್ವಾನ್ ಶಿವಾನಂದ್ ಭಟ್ ಹಡಿನಬಾಳ
ಶ್ರೀ ರಾಮಕೃಷ್ಣ ಆಶ್ರಮದ ಶ್ರೀಸುಬ್ರಹ್ಮಣ್ಯ ಮಹಾರಾಜ್ ...
ಪಂ.ಜಿ.ಆರ್.ಭಟ್ ಬಾಳೆಗದ್ದೆ ಅವರಿಂದ ಭಕ್ತಿ ಸಂಗೀತ ...
ಭರತನಾಟ್ಯ ....
ಭರತನಾಟ್ಯ .....
ಯಕ್ಷಗಾನದ ಹಾಡುಗಳು...ಶ್ರೀ ಗೋಪಾಲಕೃಷ್ಣ ಭಟ್ ಜೋಗಿಮನೆ
ಚಿತ್ರಭಾರತೀ ಯ "ಶುಭಾ"...
ಶ್ರೀ ರಾಮನ ಪೂಜೆ....
ಶ್ರೀ ಶ್ರೀ ಆಶಿರ್ವಾದ ....
ದಶಮಾನ ವಿಶೇಷ ಚಿತ್ರ ಸಂಪುಟದ ಲೋಕಾರ್ಪಣೆ ಶ್ರೀ ಶ್ರೀ
ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರಿಂದ ...
ದಶಮಾನೋಸ್ತವದಲ್ಲಿ ಶ್ರೀ ಶ್ರೀ ಗಳ ಆಶೀರ್ವಚನ ...
ಚಿತ್ರಭಾರತೀ ಯ ಆರಾದ್ಯ ದೇವರುಗಳು
Monday, March 5, 2012
"ಭಾವ ಭಾರತೀ"ಧ್ವನಿ ಸುರುಳಿ ಲೋಕಾರ್ಪಣೆ
ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಪಾದಕಮಲಗಳಿಗೆ ಅರ್ಪಿಸುವ ,ಸಂತ ಮಹಾನಂದಿಯ ಸವಿನೆನಪಿಗೆ ಚಿತ್ರಭಾರತೀ ಪ್ರಕಾಶನದ ೫ ನೆ ಕುಸುಮವಿದು.
ಚಿತ್ರಭಾರತೀಯ ಆರಾಧ್ಯ ದೇವರಾದ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಅಮೃತ ಹಸ್ತದಿಂದ ೨೨-೦೨-೧೨ ರಂದು ಶ್ರೀ ಶಿವರಾತ್ರಿ ಉತ್ಸವದ ಶುಭ ಸಂಧರ್ಭದಲ್ಲಿ ಭಾವ ಭಾರತೀ ಲೋಕಾರ್ಪಣೆಗೊಂಡಿತು.ವೇದಿಕೆಯಲ್ಲಿ ಪದ್ಮಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆ, ಭಾವ ಭಾರತೀಗೆ ಸಾಹಿತ್ಯವನ್ನು ರಚಿಸಿದ ಶ್ರೀ ಕೆ.ವಿ.ಹೆಗಡೆ ಹಂದಿಮುಲ್ಲೆ ,ಚಿತ್ರಭಾರತೀ ಸಮೂಹ ಸಂಸ್ತೆಯ ವ್ಯವಸ್ಥಾಪಕ ನಿರ್ದೇಶಕ ವಿನಯ್ ಕುಮಾರ್ ಕಬ್ಬಿನಗದ್ದೆ,ಚಿತ್ರಭಾರತೀ ಪ್ರಧಾನ ಎಸ್.ಜಿ.ಭಟ್ ಕಬ್ಬಿನಗದ್ದೆ,ವಿದ್ವಾನ್ ಜಗದೀಶ ಶರ್ಮಾ ಉಪಸ್ತಿತರಿದ್ದರು.
ಚಿತ್ರಭಾರತೀಯ ಆರಾಧ್ಯ ದೇವರಾದ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಅಮೃತ ಹಸ್ತದಿಂದ ೨೨-೦೨-೧೨ ರಂದು ಶ್ರೀ ಶಿವರಾತ್ರಿ ಉತ್ಸವದ ಶುಭ ಸಂಧರ್ಭದಲ್ಲಿ ಭಾವ ಭಾರತೀ ಲೋಕಾರ್ಪಣೆಗೊಂಡಿತು.ವೇದಿಕೆಯಲ್ಲಿ ಪದ್ಮಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆ, ಭಾವ ಭಾರತೀಗೆ ಸಾಹಿತ್ಯವನ್ನು ರಚಿಸಿದ ಶ್ರೀ ಕೆ.ವಿ.ಹೆಗಡೆ ಹಂದಿಮುಲ್ಲೆ ,ಚಿತ್ರಭಾರತೀ ಸಮೂಹ ಸಂಸ್ತೆಯ ವ್ಯವಸ್ಥಾಪಕ ನಿರ್ದೇಶಕ ವಿನಯ್ ಕುಮಾರ್ ಕಬ್ಬಿನಗದ್ದೆ,ಚಿತ್ರಭಾರತೀ ಪ್ರಧಾನ ಎಸ್.ಜಿ.ಭಟ್ ಕಬ್ಬಿನಗದ್ದೆ,ವಿದ್ವಾನ್ ಜಗದೀಶ ಶರ್ಮಾ ಉಪಸ್ತಿತರಿದ್ದರು.
ಧ್ವನಿ ಮುದ್ರಿಕೆಗಾಗಿ -08387 -279111,279769 ,9448943069,9483666469 , 9448755969 ,9483666489 ,9483666468 ,9449453605 ,9448995925
ಈ ಧ್ವನಿ ಮುದ್ರಿಕೆಯಿಂದ ಬಂದ ಲಾಭಾಂಶವು ಶ್ರೀ ಮಠದ ಗೋ ಸಂರಕ್ಷಣೆ ಯೋಜನೆಗೆ ಅರ್ಪಿತ...
Friday, February 10, 2012
Sunday, January 29, 2012
ಭಾವ ಭಾರತೀ ಮತ್ತು ಮಯೂರ ಸೀಡಿ ಲೋಕಾರ್ಪಣೆಗೆ ಸಿದ್ದ
ಚಿತ್ರಭಾರತೀ ಪ್ರಕಾಶನದ ಮೂರನೆ ಕುಸುಮ ಭಾವ ಭಾರತೀ ಮತ್ತು ಮಯೂರ ಲೋಕಾರ್ಪಣೆಗೆ ಸಿದ್ದಗೊಂಡಿದೆ.ಶ್ರೀ ಎಸ್.ಜಿ.ಭಟ್ ಕಬ್ಬಿನಗದ್ದೆ ಇವರ ನಿರೂಪಣೆ,ಪಂ||ಜಿ.ಆರ್.ಭಟ್ ಬಾಳೆಗದ್ದೆ ಇವರ ರಾಗ ಸಂಯೋಜನೆ,ಗೋಪಾಲಕೃಷ್ಣ ಭಾಗವತ್ ಯಲ್ಲಾಪುರ ,ವಿದ್ವಾನ್ ಶಿವಾನಂದ್ ಭಟ್ ಕಬ್ಬಿನಗದ್ದೆ,ಕೆ.ಆರ್.ಶ್ರೀಲತಾ,ಅನುಷಾ ಭಟ್ ಸಿದ್ದಾಪುರ,ಇವರ ಗಾಯನ,ಎನ್.ಜಿಹೆಗಡೆ ಕಪ್ಪೇಕೇರಿ ಇವರ ವಾದ್ಯ ಸಹಕಾರ,ಷಣ್ಮುಖ ಭಟ್ ಓಂಕಾರ್ ಸ್ಟುಡಿಯೋ ಇವರ ದ್ವನಿಮುದ್ರಣದಲ್ಲಿ,ಕೆ.ವಿಹೆಗಡೆ,ಹಂದಿಮುಲ್ಲೆ ಯವರ ಸಾಹಿತ್ಯದಲ್ಲಿ ಚಿತ್ರಭಾರತೀ ಸಮೂಹ ಸಂಸ್ಥೆಯ ವಿನಯ್ ಕುಮಾರ್ ಕಬ್ಬಿನಗದ್ದೆ ಯವರ ಸಂಯೋಜನೆಯಲ್ಲಿ ಲೋಕಾರ್ಪಣೆಗೆ ಸಿದ್ದಗೊಂಡು ನಿಂತಿದೆ ಚಿತ್ರಭಾರತೀಯ ಮೂರನೆಯ ಮತ್ತು ನಾಲ್ಕನೆಯ ಕುಸುಮವೇ ಭಾವಭಾರತೀ ಮತ್ತು ಮಯೂರ ಎಂಬ ಭಕ್ತಿಗೀತೆ ಮತ್ತು ಭಾವಗೀತೆ ಸಿ.ಡಿ ಗಳು
ಚಿತ್ರಭಾರತೀಯ ಮುಂದಿನ ಪ್ರಕಟಣೆಗಳು -
ಶ್ರೀ ವಿಘ್ನೇಶ ವಂದನ- ಸಾಹಿತ್ಯ-ಶ್ರೀ ಓಹಿಲೇಶ್ವರ ಪ್ರಕ್ಯಾತ ಚಲನಚಿತ್ರಸಾಹಿತಿಗಳು
ರಸರಾಜ -ಚಿಟ್ಟಾಣಿ ಕುರಿತು, ದ್ವಿತೀಯ ಮುದ್ರಣ
Subscribe to:
Posts (Atom)



































