Sunday, January 29, 2012

ಭಾವ ಭಾರತೀ ಮತ್ತು ಮಯೂರ ಸೀಡಿ ಲೋಕಾರ್ಪಣೆಗೆ ಸಿದ್ದ


 ಚಿತ್ರಭಾರತೀ ಪ್ರಕಾಶನದ ಮೂರನೆ ಕುಸುಮ ಭಾವ ಭಾರತೀ ಮತ್ತು ಮಯೂರ ಲೋಕಾರ್ಪಣೆಗೆ ಸಿದ್ದಗೊಂಡಿದೆ.ಶ್ರೀ ಎಸ್.ಜಿ.ಭಟ್ ಕಬ್ಬಿನಗದ್ದೆ ಇವರ ನಿರೂಪಣೆ,ಪಂ||ಜಿ.ಆರ್.ಭಟ್ ಬಾಳೆಗದ್ದೆ ಇವರ ರಾಗ ಸಂಯೋಜನೆ,ಗೋಪಾಲಕೃಷ್ಣ ಭಾಗವತ್ ಯಲ್ಲಾಪುರ ,ವಿದ್ವಾನ್ ಶಿವಾನಂದ್ ಭಟ್ ಕಬ್ಬಿನಗದ್ದೆ,ಕೆ.ಆರ್.ಶ್ರೀಲತಾ,ಅನುಷಾ ಭಟ್ ಸಿದ್ದಾಪುರ,ಇವರ ಗಾಯನ,ಎನ್.ಜಿಹೆಗಡೆ ಕಪ್ಪೇಕೇರಿ ಇವರ ವಾದ್ಯ ಸಹಕಾರ,ಷಣ್ಮುಖ ಭಟ್ ಓಂಕಾರ್ ಸ್ಟುಡಿಯೋ ಇವರ ದ್ವನಿಮುದ್ರಣದಲ್ಲಿ,ಕೆ.ವಿಹೆಗಡೆ,ಹಂದಿಮುಲ್ಲೆ ಯವರ ಸಾಹಿತ್ಯದಲ್ಲಿ ಚಿತ್ರಭಾರತೀ ಸಮೂಹ ಸಂಸ್ಥೆಯ ವಿನಯ್ ಕುಮಾರ್ ಕಬ್ಬಿನಗದ್ದೆ ಯವರ ಸಂಯೋಜನೆಯಲ್ಲಿ ಲೋಕಾರ್ಪಣೆಗೆ ಸಿದ್ದಗೊಂಡು ನಿಂತಿದೆ ಚಿತ್ರಭಾರತೀಯ ಮೂರನೆಯ ಮತ್ತು ನಾಲ್ಕನೆಯ ಕುಸುಮವೇ ಭಾವಭಾರತೀ ಮತ್ತು ಮಯೂರ ಎಂಬ ಭಕ್ತಿಗೀತೆ ಮತ್ತು ಭಾವಗೀತೆ  ಸಿ.ಡಿ ಗಳು
 
ಚಿತ್ರಭಾರತೀಯ ಮುಂದಿನ ಪ್ರಕಟಣೆಗಳು -
ಶ್ರೀ ವಿಘ್ನೇಶ ವಂದನ- ಸಾಹಿತ್ಯ-ಶ್ರೀ ಓಹಿಲೇಶ್ವರ ಪ್ರಕ್ಯಾತ ಚಲನಚಿತ್ರಸಾಹಿತಿಗಳು   

ರಸರಾಜ -ಚಿಟ್ಟಾಣಿ ಕುರಿತು, ದ್ವಿತೀಯ ಮುದ್ರಣ