Saturday, February 12, 2011

ಚಿತ್ರಭಾರತೀ ಯ ದಶಮಾನದ ಸವಿನೆನಪಿಗೆ

ತೊರೆದು ತನ್ನ ಸವಿಗನಸ ನಿದ್ದೆ 
ಶ್ರೀ ಸಂಸ್ತಾನದೆಡೆಗೆ ನೀ ಮುಗಿಬಿದ್ದೆ 
ಕಂಗಳಲಿ ಗೋ ಸಂದರ್ಯ ಕದ್ದೆ 
ಚಿತ್ರಭಾರತೀಯಲಿ ನೀ ಮುಳುಗೆದ್ದೆ 
ಹತ್ತು ಲಕ್ಷಕ್ಕೂ ಮಿಗಿಲು ಸಂಗ್ರಹಿಸಿ ಗೆದ್ದೆ
ದಶಮನೋಸ್ತವದಿ ಸಾರ್ವಭೌಮ ಹುದ್ದೆ 
ವಿಶ್ವ ಭಾರತೀ ಗೆ ವಂದ್ಯ ಓ ವಿನಯ ಕಬ್ಬಿನಗದ್ದೆ
                                     ------ ಕವಿ ಓಹಿಲೇಶ್ವರ

No comments:

Post a Comment